ವೀಡಿಯೊ..| ಊರಿಗೆ ಬಂದ ವ್ಯಾಘ್ರ ; ಕಲ್ಲು, ಇಟ್ಟಿಗೆಯಿಂದ ಹೊಡೆದ ಜನ : ದೃಷ್ಟಿ ಕಳೆದುಕೊಂಡ ಹುಲಿ

ಗುವಾಹತಿ : ಹುಲಿಯನ್ನು ಕಂಡು ಭಯಭೀತರಾದ ಜನರು ಅದರ ಮೇಲೆ ಕಲ್ಲು ಮತ್ತು ಇಟ್ಟಿಗೆಗಳನ್ನು ಎಸೆದ ಪರಿಣಾಮ ಹುಲಿಯೊಂದು ತೀವ್ರವಾಗಿ ಗಾಯಗೊಂಡಿದೆ. ಅಲ್ಲದೆ, ಚೂಪಾದ ಕಲ್ಲುಗಳು ತಗುಲಿ ಹುಲಿಯ ಮೆದುಳಿಗೆ ಗಾಯವಾಗಿ ಕಣ್ಣಿನ ದೃಷ್ಟಿಯನ್ನೂ ಕಳೆದುಕೊಂಡಿದೆ. ಈ ಘಟನೆ ಅಸ್ಸಾಂನ ಕಲಿಯಾಬೋರ್‌ ನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಅಸ್ಸಾಂ ನ ಅರಣ್ಯ ಪ್ರದೇಶದ ಪೊದೆಗಳಲ್ಲಿ ಬಹಿರಂಗವಾಗಿ … Continued