ಚಿಕಿತ್ಸೆಯಲ್ಲಿ ನಿರ್ಲಕ್ಷ್ಯದ ಆರೋಪ: ಸಾಕು ನಾಯಿ ಸತ್ತ ನಂತರ ವೈದ್ಯರ ವಿರುದ್ಧ ಎಫ್‌ಐಆರ್ ದಾಖಲಿಸಿದ ಕುಟುಂಬ…!

ಭುವನೇಶ್ವರ: ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಿ ಗಂಜಾಂ ಜಿಲ್ಲೆಯ ಭಂಜನಗರ ಬ್ಲಾಕ್‌ನ ಜಿಲುಂಡಿ ಗ್ರಾಮದ ಪಶುವೈದ್ಯರೊಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಚಿಕಿತ್ಸೆ ನಿರ್ಲಕ್ಷ್ಯದಿಂದ ತಮ್ಮ ಸಾಕು ನಾಯಿ ಮೃತಪಟ್ಟಿದೆ ಎಂದು ಅದರ ಮಾಲೀಕರು ದೂರು ದಾಖಲಿಸಿದ್ದಾರೆ. ಕಳೆದ ಐದು ವರ್ಷಗಳಿಂದ ಕುಟುಂಬ ಸದಸ್ಯರಾಗಿದ್ದ ಮುದ್ದಿನ ನಾಯಿ ದುಗು ಇತ್ತೀಚೆಗೆ ಮೃತಪಟ್ಟಿದೆ. ಕಳೆದ ವಾರ ದುಗು … Continued