ನನಗೆ ಯುವತಿ ಪರಿಚಯವಿಲ್ಲ, ಕುಟುಂಬದ ಸದಸ್ಯರೊಬ್ಬರು ಸಿಡಿ ಕೊಟ್ಟಿದ್ದಾರೆ

ಬೆಂಗಳೂರು: ನನಗೆ ಯುವತಿ ಪರಿಚಯ ಇಲ್ಲ,ಅವರ ಜೊತೆ ಯಾವುದೇ ಸಂಪರ್ಕವೂ ಇಲ್ಲ. ನನಗೆ ಸಂತ್ರಸ್ತ ಯುವತಿಯ ಕುಟುಂಬದ ಸದಸ್ಯರೊಬ್ಬರ ಪರಿಚಯವಿದೆ. ಅವರೇ ನನಗೆ ಸಿಡಿ ಕೊಟ್ಟಿದ್ದರು ಎಮದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಳ್ಳಿ ತಿಳಿಸಿದ್ದಾರೆ. ಶುಕ್ರವಾರ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ರಾಸಲೀಲೆ ಸಿಡಿ ಸಂಬಂಧವಿಚಾರಣೆಗೆ ಹಾಜರಾಗಿದ್ದ ಅವರನ್ನು ಇಂತಹ ಅವರನ್ನು ಡಿಸಿಪಿ ಅನುಚೇತ್ ನೇತೃತ್ವದಲ್ಲಿ … Continued