ಮೇಘಾಲಯ: ಸಿಎಂ ಕಚೇರಿ ಮೇಲೆ ಕಲ್ಲು ತೂರಾಟ, ಐವರು ಸಿಬ್ಬಂದಿಗೆ ಗಾಯ, ಪೊಲೀಸರಿಂದ ಅಶ್ರುವಾಯು | ವೀಕ್ಷಿಸಿ

ತುರಾ : ತುರಾದಲ್ಲಿರುವ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರ ಕಚೇರಿ ಮೇಲೆ ಗುಂಪೊಂದು ಸೋಮವಾರ ಕಲ್ಲು ತೂರಾಟ ನಡೆಸಿದ್ದು, ಐವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಕಚೇರಿಯಲ್ಲಿದ್ದ ಸಂಗ್ಮಾ ಅವರು ತಮ್ಮ ಕಚೇರಿಯೊಳಗೆ ಸಿಲುಕಿಕೊಂಡಿದ್ದಾರೆ. ಮುಖ್ಯಮಂತ್ರಿ ಕಚೇರಿ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಾರ, ತುರಾದಲ್ಲಿನ ಸಿಎಂಒದಲ್ಲಿ ಗುಂಪು (ಆಂದೋಲನದ ಗುಂಪುಗಳನ್ನು ಹೊರತುಪಡಿಸಿ) ಜಮಾಯಿಸಿ … Continued