ದಾವೂದ್ ಸಹೋದರನ ಕಡೆಯ ವ್ಯಕ್ತಿಯಿಂದ ಫೋನ್‌ನಲ್ಲಿ ಪ್ರಾಣ ಬೆದರಿಕೆ: ಸಾಧ್ವಿ ಪ್ರಜ್ಞಾ ದೂರು

ಭೋಪಾಲ್: ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ಶನಿವಾರ ಬೆದರಿಕೆ ಕರೆ ಬಂದಿರುವ ಬಗ್ಗೆ ದೂರು ನೀಡಿದ್ದಾರೆ. ಕರೆ ಮಾಡಿದ ವ್ಯಕ್ತಿ ತನ್ನನ್ನು ತಾನು ಪರಾರಿಯಾಗಿರುವ ದರೋಡೆಕೋರ ದಾವೂದ್ ಇಬ್ರಾಹಿಂನ ಸಹೋದರ ಇಕ್ಬಾಲ್ ಕಸ್ಕರ್‌ನ ವ್ಯಕ್ತಿ ಎಂದು ಹೇಳಿದ್ದು, “ಮುಸ್ಲಿಮರ ವಿರುದ್ಧ ವಿಷ ಹರಡಿದ್ದಕ್ಕಾಗಿ” ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. .ಸಾಧ್ವಿ … Continued