ಆರ್‌ಎಸ್‌ಎಸ್‌ನ ಪಾಸಿಟಿವಿಟಿ ಅನ್ಲಿಮಿಟೆಡ್ ಕಾರ್ಯಕ್ರಮದಲ್ಲಿ ಅಜೀಮ್ ಪ್ರೇಮಜಿ, ಸುಧಾಮೂರ್ತಿ, ಸದ್ಗುರು ಭಾಷಣ

ಸಾಂಕ್ರಾಮಿಕ ರೋಗದ ಮಧ್ಯೆ “ನಾಗರಿಕರ ಮನೋಸ್ಥೈರ್ಯವನ್ನು ಹೆಚ್ಚಿಸಲು” ಸಂಘ ಆಯೋಜಿಸಿರುವ ವಿದ್ಯುನ್ಮಾನ ಮಾಧ್ಯಮ( ದೂರದರ್ಶನ) ಕಾರ್ಯಕ್ರಮದಲ್ಲಿ , ಸದ್ಗುರು ವಾಸುದೇವ, ವಿಪ್ರೋ ಅಧ್ಯಕ್ಷ ಅಜೀಮ್ ಪ್ರೇಮ್‌ಜಿ, ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ , ಶ್ರೀ ಶ್ರೀ ರವಿಶಂಕರ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ನಾಲ್ಕು ದಿನಗಳ ಕಾಲ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. “ಪಾಸಿಟಿವಿಟಿ … Continued