ಕೋವಿಡ್​ ವಿರುದ್ಧದ ಹೋರಾಟ ಮುಗಿದಿಲ್ಲ, ಎಲ್ಲರೂ ಲಸಿಕೆ ಪಡೆಯರಿ:75ನೇ ಸ್ವಾತಂತ್ರ್ಯೋತ್ಸವದ ಮುನ್ನಾದಿನದ ಭಾಷಣದಲ್ಲಿ ರಾಷ್ಟ್ರಪತಿ ಕೋವಿಂದ

ನವದೆಹಲಿ: 75ನೇ ಸ್ವಾತಂತ್ರ್ಯೋತ್ಸವಕ್ಕೂ ಮುನ್ನಾದಿನ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್​ ಕೋವಿಂದ್‌ ಅನೇಕ ತಲೆಮಾರುಗಳ ಹೋರಾಟದ ಕನಸು ಸ್ವಾತಂತ್ರ್ಯವಾಗಿತ್ತು. ಹೋರಾಟಗಾರ ತ್ಯಾಗ, ಹೋರಾಟದ ಫಲವಾಗಿ ಇಲ್ಲಿವರೆಗೂ ನಾವು ಸಾಗಿದ್ದು, ಅವರ ಬಲಿದಾನ ಸ್ಮರಿಸೋಣ ಎಂದರು. ಕೋವಿಡ್​ ಕುರಿತು ಮಾತನಾಡಿದ ಅವರು ಎರಡನೇ ಅಲೆ ಭೀಕರತೆಗೆ ಅನೇಕರು ತಮ್ಮ ಪ್ರೀಪಾತ್ರರನ್ನು ಕಳೆದುಕೊಂಡರು. ನಿಮ್ಮ ಜೊತೆ ನಾವುದ್ದೇವೆ ಎಂದು … Continued