ಅಯೋಧ್ಯೆ ರಾಮಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಆಸ್ಪತ್ರೆಗೆ ದಾಖಲು ; ಆರೋಗ್ಯ ಸ್ಥಿತಿ ಗಂಭೀರ
ಅಯೋಧ್ಯೆ : ಅಯೋಧ್ಯೆಯ ರಾಮಮಂದಿರದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರ ಆರೋಗ್ಯದಲ್ಲಿ ಹಠಾತ್ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಮೆದುಳು ರಕ್ತಸ್ರಾವವಾಗಿದ್ದು, ಸ್ಥಿತಿ ಗಂಭಿರವಾಗಿದೆ ಎಂದು ತಿಳಿದು ಬಂದಿದೆ. ಅವರ ಆರೋಗ್ಯ ಹದಗೆಟ್ಟ ನಂತರ, ಅಧಿಕ ರಕ್ತದೊತ್ತಡದ ಕಾರಣ ದಾಸ್ ಅವರನ್ನು ತಕ್ಷಣವೇ ಅಯೋಧ್ಯೆಯ ಶ್ರೀ ರಾಮ ಆಸ್ಪತ್ರೆಗೆ ರಾತ್ರಿ … Continued