ಓಮಿಕ್ರಾನ್‌ಗಿಂತ ಚುನಾವಣೆಗೆ ಆದ್ಯತೆ’: ರಾತ್ರಿ ಕರ್ಫ್ಯೂ ವಿಧಿಸಿ ಹಗಲಿಗೆ ಸಮಾವೇಶ, ಸಿಎಂ ಯೋಗಿ ತರಾಟೆಗೆ ತೆಗೆದುಕೊಂಡ ವರುಣ್‌ ಗಾಂಧಿ

ನವದೆಹಲಿ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದ ಬಿಜೆಪಿ ಸಂಸದ ವರುಣ್ ಗಾಂಧಿ, ಲಕ್ನೋದಲ್ಲಿ ಹಗಲಿನಲ್ಲಿ ಕಿಕ್ಕಿರಿದ ಸಮಾವೇಶ ನಡೆಸಿ ರಾತ್ರಿ ಕರ್ಫ್ಯೂ ಹೇರಿದ ಉತ್ತರ ಪ್ರದೇಶದ ಸರ್ಕಾರದ ನಡೆ ಬಗ್ಗೆ ಪ್ರಶ್ನಿಸಿದ್ದಾರೆ. ಓಮಿಕ್ರಾನ್‌ನ ಉದಯದ ಮಧ್ಯೆ ಇಂತಹ ಸಮಾವೇಶಗಳನ್ನು ನಡೆಸುವ ಮೂಲಕ ಉತ್ತರ ಪ್ರದೇಶ ಸರ್ಕಾರವು ಓಮಿಕ್ರಾನ್ ಅನ್ನು … Continued