ಸರ್ಕಾರದ ವಿರುದ್ಧ ಪ್ರತಿಭಟಿಸಲು ಹಸುವನ್ನೇ ವಿಧಾನಸೌಧಕ್ಕೆ ಕರೆತಂದ ರಾಜಸ್ಥಾನ ಶಾಸಕ, ಮಾತನಾಡುತ್ತಿದ್ದಾಗಲೇ ಪರಾರಿಯಾದ ಗೋವು..| ವೀಕ್ಷಿಸಿ

ಬಿಜೆಪಿ ಶಾಸಕ ಸುರೇಶ್ ಸಿಂಗ್ ರಾವತ್ ಅವರು ಸೋಮವಾರ ರಾಜಸ್ಥಾನ ವಿಧಾನಸಭೆಗೆ ಹಸುವಿನ ಜೊತೆ ಆಗಮಿಸಿ ಮುದ್ದೆ ಚರ್ಮದ ಕಾಯಿಲೆ (lumpy skin disease)ಯ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆದರು. ಆದರೆ, ಸಚಿವರು ವಿಧಾನಸೌಧದ ಗೇಟ್‌ ಸಮೀಪ ಮಾಧ್ಯಮದವರ ಜೊತೆ ಮಾತನಾಡುತ್ತಿರುವಾಗ ಹಸು ಅಕ್ಷರಶಃ ಓಡಿಹೋಗಿದೆ..! ರಾವತ್ ವಿಧಾನಸಭೆ ಗೇಟ್‌ನ ಹೊರಗೆ ಶಾಸಕರು ಮಾತನಾಡುತ್ತಿರುವಾಗ … Continued