ಶ್ರೀಲಂಕಾ ಬಿಕ್ಕಟ್ಟು: ಪ್ರತಿ ಕೆಜಿ ಆಲೂಗೆಡ್ಡೆಗೆ 400 ರೂ., ಬೇಳೆಕಾಳುಗಳಿಗೆ 620 ರೂ.ಗಳು…!

ಕೊಲಂಬೊ: ಈಗಾಗಲೇ ಶ್ರೀಲಂಕಾದಲ್ಲಿ ಖಾದ್ಯಗಳ ಬೆಲೆಗಳು ಗಗನಕ್ಕೇರುತ್ತಿವೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದರಿಂದಾಗಿ ಬಿಕ್ಕಟ್ಟಿನ ಪೀಡಿತ ದೇಶದ ಹೆಚ್ಚಿನ ಜನರಿಗೆ ಅವುಗಳನ್ನು ಖರೀದಿಸಲು ಅಸಾಧ್ಯವಾಗಿದೆ. ಶ್ರೀಲಂಕಾ 1948 ರಲ್ಲಿ ಸ್ವಾತಂತ್ರ್ಯ ಪಡೆದ ನಂತರದ ತನ್ನ ಕೆಟ್ಟ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ವರದಿಗಳ ಪ್ರಕಾರ, ತರಕಾರಿಗಳ ಬೆಲೆಗಳು ದುಪ್ಪಟ್ಟಾಗಿದೆ, ಆದರೆ ಅಕ್ಕಿ ದರವು ಒಂದು … Continued