ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಪುನೀತ ನೆನೆದು ಕಣ್ಣೀರಿಡುತ್ತ ಅಭಿಮಾನಿಗಳಿಗೆ ಊಟ ಬಡಿಸಿದ ಶಿವರಾಜಕುಮಾರ .!

ಬೆಂಗಳೂರು: ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಪುನೀತ ನೆನೆದು ಕಣ್ಣೀರಿಡುತ್ತ ಅಭಿಮಾನಿಗಳಿಗೆ ಊಟ ಬಡಿಸಿದ ಶಿವರಾಜಕುಮಾರ .! ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅವರ ಪುಣ್ಯ ಸ್ಮರಣೆ ಹಿನ್ನಲೆಯಲ್ಲಿ ಅರಮನೆ ಮೈದಾನದಲ್ಲಿ ದೊಡ್ಮನೆ ಕುಟುಂಬದಿಂದ ಅನ್ನಸಂತರ್ಪಣೆ ನಡೆಯುತ್ತಿದೆ. ಭೋಜನ ಕೂಟದಲ್ಲಿ ಅಭಿಮಾನಿಗಳಿಗೆ ತನ್ನ ತಮ್ಮ ಅಪ್ಪು ನೆನದು ಕಣ್ಣೀರಿಡುತ್ತಲೇ ನಟ ಶಿವರಾಜ್ ಕುಮಾರ್ ಊಟ ಬಡಿಸಿದ್ದಾರೆ. … Continued