ಕೃಷಿ ಕಾನೂನು ಹೋರಾಟದ ಸಮಯದಲ್ಲಿ ಮೃತಪಟ್ಟ ರೈತರ ಕುಟುಂಬಗಳಿಗೆ ಪರಿಹಾರ -ಉದ್ಯೋಗ ನೀಡಿ: ರಾಹುಲ್ ಒತ್ತಾಯ

ನವದೆಹಲಿ: ದೇಶದಲ್ಲಿ ಕೃಷಿ ಕಾನೂನು ವಿರೋಧಿಸಿ ನಡೆದ ಆಂದೋಲನದ ವೇಳೆ ಮೃತಪಟ್ಟ ರೈತರ ಕುಟುಂಬಗಳಿಗೆ ಪರಿಹಾರ ಮತ್ತು ಉದ್ಯೋಗ ನೀಡಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಲೋಕಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಗಾಂಧಿ, ವರ್ಷವಿಡೀ ನಡೆದ ಆಂದೋಲನದ ಸಮಯದಲ್ಲಿ ರೈತರ ಸಾವಿನ ಡೇಟಾವನ್ನು ನಿರ್ವಹಿಸಲು ಅಸಮರ್ಥತೆಗಾಗಿ ಮೋದಿ … Continued