ರಾಜ್ಯಸಭಾ ಚುನಾವಣೆ: ಪಿ ಚಿದಂಬರಂ, ಜೈರಾಂ ರಮೇಶ ಸೇರಿ ಕಾಂಗ್ರೆಸ್‌ನಿಂದ 10 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ನವದೆಹಲಿ: ಜೂನ್ 10 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಭಾನುವಾರ 10 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಮಾಜಿ ಕೇಂದ್ರ ಸಚಿವರಾದ ಪಿ ಚಿದಂಬರಂ, ಜೈರಾಂ ರಮೇಶ ಮತ್ತು ಅಜಯ್ ಮಾಕನ್ ಮತ್ತು ಪಕ್ಷದ ಮುಖ್ಯ ವಕ್ತಾರ ರಣದೀಪ್ ಸುರ್ಜೆವಾಲಾ ಅವರನ್ನು ಕಣಕ್ಕಿಳಿಸಿದೆ. ತಮಿಳುನಾಡಿನಿಂದ ಪಿ.ಚಿದಂಬರಂ, ಕರ್ನಾಟಕದಿಂದ ಜೈರಾಂ ರಮೇಶ, ಹರಿಯಾಣದಿಂದ ಮಾಕೆನ್ ಮತ್ತು … Continued