ತಾಯಿಯನ್ನು ಗಲ್ಲು ಶಿಕ್ಷೆಯಿಂದ ಉಳಿಸುವಂತೆ ರಾಷ್ಟ್ರಪತಿಗೆ ಕೋರಿದ ತಾಜ್‌‌

ಲಖನೌ: ತನ್ನ ಕುಟುಂಬದ ಏಳು ಸದಸ್ಯರನ್ನು ಕೊಂದು ಮರಣದಂಡನೆ ಶಿಕ್ಷೆಗೊಳಗಾಗಿರುವ ತಾಯಿ ಶಬನಮ್‌ಗೆ ಕ್ಷಮಾದಾನ ನೀಡಬೇಕೆಂದು ಪುತ್ರ ತಾಜ್‌ ರಾಷ್ಟ್ರಪತಿ ರಾಮನಾಥ ಕೋವಿಂದ್‌ರನ್ನು ಕೋರಿದ್ದಾನೆ. ತನ್ನ ತಾಯಿಯನ್ನು ಗಲ್ಲು ಶಿಕ್ಷೆಯಿಂದ ರಕ್ಷಿಸಲು ಕೊನೆಯ ಪ್ರಯತ್ನ ಮಾಡುತ್ತಿರುವ 12ರ ಹರೆಯದ ತಾಜ್, ಕ್ಷಮಾದಾನ ಅರ್ಜಿಯನ್ನು ಪರಿಶೀಲಿಸುವಂತೆ ರಾಷ್ಟ್ರಪತಿಗೆ ಮನವಿ ಮಾಡಿದ್ದಾನೆ. ತನ್ನ ಪ್ರೇಮಿ ಸಲೀಮ್‌ನೊಂದಿಗೆ ಗಲ್ಲಿಗೇರಲಿರುವ ಶಬನಮ್ … Continued