ಭ್ರಷ್ಟಾಚಾರದ ವಿರುದ್ಧ ಸಚಿನ್‌ ಪೈಲಟ್‌ ಇಂದು ಉಪವಾಸ ಸತ್ಯಾಗ್ರಹ: ಇದನ್ನು ‘ಪಕ್ಷ ವಿರೋಧಿ ಚಟುವಟಿಕೆ’ ಎಂದು ಕರೆದ ಕಾಂಗ್ರೆಸ್

ನವದೆಹಲಿ: ಭ್ರಷ್ಟಾಚಾರದ ವಿರುದ್ಧ ಕ್ರಮಕ್ಕಾಗಿ ರಾಜಸ್ಥಾನದಲ್ಲಿ ತಮ್ಮ ಕಾಂಗ್ರೆಸ್‌ ಪಕ್ಷದ ನೇತೃತ್ವದ ಸರ್ಕಾರವನ್ನೇ ಒತ್ತಾಯಿಸಲು ಸಚಿನ್ ಪೈಲಟ್ ಇಂದು ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿರುವಾಗ, ಕಾಂಗ್ರೆಸ್ ಸೋಮವಾರ ರಾತ್ರಿ ಅವರಿಗೆ ಕಠಿಣ ಎಚ್ಚರಿಕೆ ನೀಡಿದೆ ಮತ್ತು ಅಂತಹ ಯಾವುದೇ ಕ್ರಮವು ಪಕ್ಷ ವಿರೋಧಿ ಚಟುವಟಿಕೆಯಾಗುತ್ತದೆ ಎಂದು ಹೇಳಿದೆ. ರಾಜಸ್ಥಾನದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ … Continued