ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್‌ ಆರೋಪದ ನಂತರ ಪರಿಶಿಷ್ಟ ಜಾತಿ ಆಯೋಗದ ಅಧ್ಯಕ್ಷರನ್ನು ಭೇಟಿಯಾದ ಸಮೀರ್ ವಾಂಖೇಡೆ

ನವದೆಹಲಿ: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ)ಯ ಮುಂಬೈ ಘಟಕದ ವಲಯ ನಿರ್ದೇಶಕ ಸಮೀರ್ ವಾಂಖೇಡೆ ಅವರು ಸೋಮವಾರ (ನವೆಂಬರ್ 1) ದೆಹಲಿಯಲ್ಲಿ ರಾಷ್ಟ್ರೀಯ ಆಯೋಗದ ಪರಿಶಿಷ್ಟ ಜಾತಿ (National Commission Schedule Caste) ಅಧ್ಯಕ್ಷ ವಿಜಯ್ ಸಂಪ್ಲಾ ಅವರನ್ನು ಭೇಟಿ ಮಾಡಿದ್ದಾರೆ. ಸಮೀರ್ ವಾಂಖೇಡೆ ಅವರು ಮುಂಬೈನಲ್ಲಿ ಎನ್‌ಸಿಎಸ್‌ಸಿ ಉಪಾಧ್ಯಕ್ಷ ಅರುಣ್ ಹಲ್ದರ್‌ ಅವರನ್ನು ಭೇಟಿಯಾಗಿ … Continued