ತಿಹಾರ್ ಜೈಲಿನಲ್ಲಿ ವಿಶೇಷ ಸೌಲಭ್ಯ ಪಡೆಯಲು ಅಧಿಕೃತ ಸ್ಥಾನ ದುರುಪಯೋಗಪಡಿಸಿಕೊಂಡ ಸತ್ಯೇಂದ್ರ ಜೈನ್ : ತನಿಖಾ ಸಮಿತಿ

ನವದೆಹಲಿ: ಜೈಲಿನಲ್ಲಿರುವ ಆಮ್ ಆದ್ಮಿ ಪಕ್ಷದ (ಎಎಪಿ) ಸತ್ಯೇಂದ್ರ ಜೈನ್ ಅವರಿಗೆ ವಿವಿಐಪಿ ಸೌಲಭ್ಯ ನೀಡಲಾಗಿದೆ ಎಂದು ಆರೋಪಿಸಿ ತನಿಖಾ ಸಮಿತಿಯ ವರದಿಯಲ್ಲಿ ಆಘಾತಕಾರಿ ವಿವರಗಳು ಹೊರಬಿದ್ದಿವೆ. ಪ್ರಧಾನ ಕಾರ್ಯದರ್ಶಿ (ಗೃಹ), ಪ್ರಧಾನ ಕಾರ್ಯದರ್ಶಿ (ಕಾನೂನು) ಮತ್ತು ಕಾರ್ಯದರ್ಶಿ (ವಿಜಿಲೆನ್ಸ್) ಅವರನ್ನು ಒಳಗೊಂಡ ಸಮಿತಿಯು ದೆಹಲಿ ಸತ್ಯೇಂದ್ರ ಜೈನ್‌ ಜೈಲಿನ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಮತ್ತು ಜೈಲಿನಲ್ಲಿ … Continued