ಸಾರಿಗೆ ನೌಕರರೇ ಎಪ್ರಿಲ್ ೭ರಿಂದ ಕರೆ ನೀಡಿದ ಅನಿರ್ದಿಷ್ಟ ಮುಷ್ಕರ ಕೈಬಿಡಿ: ಸಾರಿಗೆ ಸಚಿವರ ಮನವಿ
ಬೆಂಗಳೂರು: ಎಪ್ರಿಲ್ ೭ರಿಂದ ಕರೆ ನೀಡಿರುವ ಅನಿರ್ದಿಷ್ಟ ಮುಷ್ಕರವನ್ನು ರದ್ದುಗೊಳಿಸುವಂತೆ ರಾಜ್ಯದ ರಸ್ತೆ ಸಾರಿಗೆ ನೌಕರರ ಒಕ್ಕೂಟಕ್ಕೆ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮನವಿ ಮಾಡಿದ್ದಾರೆ. ನಾವು ಈಗಾಗಲೇ ಒಕ್ಕೂಟ ಮಂಡಿಸಿದ ಒಂಬತ್ತು ಬೇಡಿಕೆಗಳಲ್ಲಿ ಎಂಟನ್ನು ಪೂರೈಸಿದ್ದೇವೆ. ಬಾಕಿ ಉಳಿದಿರುವ ಏಕೈಕ ಬೇಡಿಕೆಯೆಂದರೆ ಸಂಬಳವನ್ನು ಪರಿಷ್ಕರಿಸುವುದು. 6 ನೇ ವೇತನ ಆಯೋಗದ ಶಿಫಾರಸುಗಳಿಗೆ … Continued