ಮೃತದೇಹ ಮರಳಿ ತರುವ ಬಗ್ಗೆ ಯಾರೂ ದೃಢಪಡಿಸುತ್ತಿಲ್ಲ:ಉಕ್ರೇನ್‌ನಲ್ಲಿ ಹತ್ಯೆಗೀಡಾದ ಹಾವೇರಿ ವಿದ್ಯಾರ್ಥಿಯ ಕುಟುಂಬ

ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಶೆಲ್ ದಾಳಿಯಲ್ಲಿ ಸಾವಿಗೀಡಾದ ನವೀನ್ ಶೇಖರಪ್ಪ ಗ್ಯಾನಗೌಡರ್ ಅವರ ಕುಟುಂಬ ಸದಸ್ಯರು ಮೃತ ಯುವಕನ ದೇಹವನ್ನು ಆದಷ್ಟು ಬೇಗ ಭಾರತಕ್ಕೆ ತರುವ ಬಗ್ಗೆ ಎಂದು ಆಶಿಸುತ್ತಿದ್ದಾರೆ. ಶವವನ್ನು ಯಾವಾಗ ಭಾರತಕ್ಕೆ ಯಾವಾಗ ತರಲಾಗುವುದು ಎಂಬ ಬಗ್ಗೆ ಕುಟುಂಬ ಸದಸ್ಯರಿಗೆ ಇದುವರೆಗೆ ಅಧಿಕಾರಿಗಳಿಂದ ಯಾವುದೇ ನಿರ್ದಿಷ್ಟ ಮಾಹಿತಿ ಬಂದಿಲ್ಲ ಎಂದು ಅವರು ಹೇಳಿದ್ದಾರೆ. … Continued