‘ರಾಮಸೇತು’ ರಾಷ್ಟ್ರೀಯ ಪಾರಂಪರಿಕ ಸ್ಮಾರಕ ಘೋಷಣೆ ಪ್ರಕರಣ : ಜುಲೈ 26 ರಂದು ಸುಪ್ರೀಂಕೋರ್ಟ್‌ ಅರ್ಜಿ ವಿಚಾರಣೆ

ನವದೆಹಲಿ: ‘ರಾಮಸೇತು’ವನ್ನು ರಾಷ್ಟ್ರೀಯ ಪರಂಪರೆಯ ಸ್ಮಾರಕವೆಂದು ಘೋಷಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ಕೋರಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿದ ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜುಲೈ 26ರಂದು ವಿಚಾರಣೆ ನಡೆಸಲಿದೆ. ಸುಬ್ರಮಣಿಯನ್ ಸ್ವಾಮಿ ಅವರು ಪ್ರಕರಣದ ಶೀಘ್ರ ವಿಚಾರಣೆಯನ್ನು ಕೋರಿದ ನಂತರ ಜುಲೈ 26 ರಂದು ಅರ್ಜಿಯನ್ನು ಆಲಿಸುವುದಾಗಿ … Continued