ಆಘಾತಕಾರಿ : ಗುಂಡು ಹಾರಿಸಿ ಪ್ರಾಂಶುಪಾಲರನ್ನು ಕೊಂದ ವಿದ್ಯಾರ್ಥಿ, ನಂತರ ಪ್ರಾಂಶುಪಾಲರ ಬೈಕ್ ನಲ್ಲಿ ಪರಾರಿ
ಭೋಪಾಲ್: ಮಧ್ಯಪ್ರದೇಶದ ಛತ್ತರ್ಪುರದ ಶಾಲೆಯೊಂದರ ವಿದ್ಯಾರ್ಥಿಯೊಬ್ಬ ಪ್ರಾಂಶುಪಾಲರನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ವರದಿಯಾಗಿದೆ. ಧಮೋರಾ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಮುಖ್ಯೋಪಾಧ್ಯಾಯ ಸುರೇಂದ್ರ ಕುಮಾರ ಸಕ್ಸೇನಾ (55) ಅವರು ಬಾತ್ ರೂಮಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರು ಸುಮಾರು ಐದು ವರ್ಷಗಳಿಂದ ಶಾಲೆಯ ಪ್ರಾಂಶುಪಾಲರಾಗಿದ್ದರು. ಮೂಲಗಳ ಪ್ರಕಾರ, ಅವರ ಮೇಲೆ ಗುಂಡು ಹಾರಿಸಿದನೆಂದು ಹೇಳಲಾದ ವಿದ್ಯಾರ್ಥಿಯು ಅವರನ್ನು … Continued