ತಕ್ಷಣವೇ ಜಾರಿಗೆ ಬರುವಂತೆ ಎನ್‌ಸಿಪಿಯ ಎಲ್ಲ ಘಟಕಗಳನ್ನು ವಿಸರ್ಜಿಸಿದ ಶರದ್‌ ಪವಾರ್‌

ಮುಂಬೈ: ಶಿವಸೇನೆ ಪಕ್ಷದಲ್ಲಿ ನಡೆದ ಬಂಡಾಯದ ನಂತರ ಶರದ್ ಪವಾರ್ ತಮ್ಮ ಎನ್‌ಸಿಪಿ ಪಕ್ಷದ ಎಲ್ಲ ಘಟಕಗಳನ್ನು ವಿಸರ್ಜಿಸಿದ್ದಾರೆ. ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್ ಅವರು ತಮ್ಮ ರಾಜಕೀಯ ಪಕ್ಷದ ಎಲ್ಲಾ ವಿಭಾಗಗಳು ಮತ್ತು ಕೋಶಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಿಸರ್ಜಿಸಿದ್ದಾರೆ ಎಂದು ಎನ್‌ಸಿಪಿಯ ಹಿರಿಯ ನಾಯಕರೊಬ್ಬರು ಬುಧವಾರ ಹೇಳಿದ್ದಾರೆ. ಎನ್‌ಸಿಪಿ ರಾಷ್ಟ್ರೀಯ … Continued