ನಮಗೆ ಶರಿಯತ್ ಮೊದಲು, ನಂತರ ಸಂವಿಧಾನ ಎಂದ ಜಾರ್ಖಂಡ್ ಸಚಿವ ; ಭುಗಿಲೆದ್ದ ವಿವಾದ

ರಾಂಚಿ: ಜಾರ್ಖಂಡ್ ಸಚಿವ ಹಫೀಜುಲ್ ಹಸನ್ ಅವರು ಮುಸ್ಲಿಮರಿಗೆ modlu ಶರಿಯತ್ ಮತ್ತು ನಂತರ ದೇಶದ ಸಂವಿಧಾನ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಬಿಜೆಪಿಯ ಜಾರ್ಖಂಡ್ ಘಟಕ ಹಂಚಿಕೊಂಡಿರುವ ವಿಡಿಯೋದಲ್ಲಿ ಜಾರ್ಖಂಡ್‌ನ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಹಫೀಜುಲ್ ಹಸನ್, ಶ “ಶರಿಯತ್ ನಮಗೆ ಮುಖ್ಯವಾಗಿದೆ. ಕುರಾನ್ ನಮ್ಮ ಹೃದಯದಲ್ಲಿದೆ ಮತ್ತು ಸಂವಿಧಾನ ನಮ್ಮ ಕೈಯಲ್ಲಿದೆ. … Continued

ಬಾಲಿವುಡ್‌ ನಟ ಸಲ್ಮಾನ್ ಖಾನ್ ರಾಮ ಮಂದಿರ ಎಡಿಶನ್‌ ವಾಚ್ ಧರಿಸಿದ್ದಕ್ಕೆ ಮುಸ್ಲಿಂ ಧರ್ಮಗುರು ಆಕ್ಷೇಪ

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ರಾಮ ಜನ್ಮಭೂಮಿ ಆವೃತ್ತಿಯ ಕೈಗಡಿಯಾರವನ್ನು ಧರಿಸುವುದು “ಹರಾಮ್” (ಇಸ್ಲಾಂನಲ್ಲಿ ನಿಷೇಧಿಸಲಾಗಿದೆ) ಎಂದು ಬರೇಲ್ವಿ ಧರ್ಮಗುರು ಮತ್ತು ಅಖಿಲ ಭಾರತ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಹೇಳಿದ್ದಾರೆ. ಸಲ್ಮಾನ್‌ ಖಾನ್‌ ಅವರು ತಮ್ಮ ಮುಂಬರುವ ಚಲನಚಿತ್ರ ಸಿಕಂದರ್ ಪ್ರಚಾರದ ಸಂದರ್ಭದಲ್ಲಿ ಧರಿಸಿದ್ದ ಸೀಮಿತ ಆವೃತ್ತಿಯ ರಾಮ ಜನ್ಮಭೂಮಿ … Continued