ಶ್ರದ್ಧಾ ಹತ್ಯೆ: ನ್ಯಾಯಾಲಯದಲ್ಲಿ ಕೊಂದಿರುವುದಾಗಿ ಅಫ್ತಾಬ್ ಒಪ್ಪಿಕೊಂಡಿಲ್ಲ ಎಂದ ವಕೀಲರು

ನವದೆಹಲಿ: ಸಂಚಲನ ಮೂಡಿಸಿದ್ದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ದೊಡ್ಡ ಟ್ವಿಸ್ಟ್‌ನಲ್ಲಿ, ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾ ವಕೀಲರು ಶ್ರದ್ಧಾಳನ್ನು ಕೊಂದಿರುವುದಾಗಿ ಎಂದಿಗೂ ಒಪ್ಪಿಕೊಂಡಿಲ್ಲ ಎಂದು ಹೇಳಿದ್ದಾರೆ. ನ್ಯಾಯಾಲಯದಲ್ಲಿ ಅಫ್ತಾಬ್ ಪೂನಾವಾಲಾನನ್ನು ಪ್ರತಿನಿಧಿಸುತ್ತಿರುವ ಡಿಫೆನ್ಸ್ ವಕೀಲ ಅವಿನಾಶಕುಮಾರ ಅವರು, ಆತ ತಾನೇ (ಶ್ರದ್ಧಾ) ವಾಕರ್‌ನನ್ನು ಕೊಂದಿರುವುದಾಗಿ ನ್ಯಾಯಾಲಯದಲ್ಲಿ ಅವನು ಎಂದಿಗೂ ತಪ್ಪೊಪ್ಪಿಕೊಂಡಿಲ್ಲ ಎಂದು ಹೇಳಿದ್ದಾರೆ. ನಾನು … Continued