ದಯಾಮರಣಕ್ಕಾಗಿ ಯುರೋಪ್‌ಗೆ ಹೋಗುತ್ತಿರುವ ವ್ಯಕ್ತಿಯನ್ನು ತಡೆಯುವಂತೆ ಕೋರಿ ದೆಹಲಿ ಹೈಕೋರ್ಟ್‌ ಮೊರೆ ಹೋದ ಕುಟುಂಬದ ಸ್ನೇಹಿತೆ

ನವದೆಹಲಿ: ಬೆಂಗಳೂರು ಮೂಲದ ಮಹಿಳೆಯೊಬ್ಬರು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ನೋಯ್ಡಾ ಮೂಲದ 48 ವರ್ಷದ ತನ್ನ ಸ್ನೇಹಿತರೊಬ್ಬರು ದಯಾಮರಣ ಅಥವಾ ಆತ್ಮಹತ್ಯೆಗೆ ಸಹಾಯ ಪಡೆದುಕೊಳ್ಳಲು ಸ್ವಿಟ್ಜರ್‌ಲ್ಯಾಂಡ್‌ಗೆ ಪ್ರಯಾಣಿಸುವುದನ್ನು ತಡೆಯಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ವೈದ್ಯಕೀಯ ಚಿಕಿತ್ಸೆಗಾಗಿ ಬೆಲ್ಜಿಯಂಗೆ ತೆರಳಲು ಬಯಸುವುದಾಗಿ ಭಾರತೀಯ ವೀಸಾ ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿ ವ್ಯಕ್ತಿ ಷೆಂಗೆನ್ ವೀಸಾ ಪಡೆದಿದ್ದಾನೆ … Continued