ರಾಜಸ್ಥಾನಿ ವಿದ್ಯಾಪ್ರಚಾರಕ ಮಂಡಳಿ ಚುನಾವಣೆ : ಭವರಲಾಲ ಜೈನ್‌ ತಂಡಕ್ಕೆ ಭಜರಿ ಜಯ

ಹುಬ್ಬಳ್ಳಿ : ಎಸ್‌ಜೆಆರ್‌ವಿ ಮಂಡಳದ ಶಾಂತಿನಿಕೇತನ ಸಮೂಹ ಸಂಸ್ಥೆಗಳ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಉದ್ಯಮಿ ಹಾಗೂ ಸಮಾಜ ಸೇವಕ ಭವರಲಾಲ ಸಿ.ಜೈನ್‌ (ಲಕ್ಕಿ) ಅವರು ಅಧ್ಯಕ್ಷರಾಗಿ ಸತತ ನಾಲ್ಕನೇ ಬಾರಿಗೆ ಆಯ್ಕೆಯಾಗಿದ್ದಾರೆ. ಚಲಾವಣೆಯಾದ ಮತಗಳಲ್ಲಿ 114 ಮತಗಳನ್ನು ಪಡೆಯುವ ಮೂಲಕ ಭವರಲಾಲ ಸಿ.ಜೈನ್‌ (ಲಕ್ಕಿ) ಅವರು ತಮ್ಮ ಪ್ರತಿಸ್ಪರ್ಧಿಯಾಗಿದ್ದ ರಮೇಶ ಬಾಫಣಾ ಅವರನ್ನು 36 … Continued