ಬೆಂಗಳೂರು: ಸ್ನೇಹ ಸೇತು 2022′ ಕಾರ್ಯಕ್ರಮ ಉದ್ಘಾಟನೆ

ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಉತ್ತರ ಕನ್ನಡ ಸಂಘದ ‘ಸ್ನೇಹ ಸೇತು 2022’ ಕಾರ್ಯಕ್ರಮ ಸಂಘದ ಸ್ವಂತ ಕಟ್ಟಡ ‘ಉತ್ತರ ಕನ್ನಡ ಭವನ’ದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾದ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಡಾ. ಜಿ ಎಲ್ ಹೆಗಡೆ ‘ಸದಸ್ಯತ್ವ ಅಭಿಯಾನ ಕಾರ್ಯಕ್ರಮ’ ಉದ್ಘಾಟಿಸಿದರು. ಶ್ರೀ ಚೌಡೇಶ್ವರಿ ದೇವಸ್ಥಾನದ ವ್ಯವಸ್ಥಾಪಕ ಧರ್ಮದರ್ಶಿ ಶ್ರೀ ಅನಂತರಾಮ ದಂಪತಿ ಕಾರ್ಯಕ್ರಮದಲ್ಲಿ … Continued