ಬೆಳ್ಳಂಬೆಳಿಗ್ಗೆ ಕರ್ನಾಟಕದ ಹಲವು ದೇವಾಲಯಗಳಲ್ಲಿ ಧ್ವನಿವರ್ಧಕದಲ್ಲಿ ಮೊಳಗಿದ ಸುಪ್ರಭಾತ

ಬೆಂಗಳೂರು: “ಮಸೀದಿಗಳಲ್ಲಿ ಅಳವಡಿಸಲಾಗಿರುವ ಧ್ವನಿವರ್ಧಕಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ” ಎಂದು ಆರೋಪಿಸಿ ಶ್ರೀರಾಮ ಸೇನೆಯು ಈಗ ಮಂದಿರಗಳಲ್ಲಿ ಹುನಾಮನ ಚಾಲೀಸಾಹ ಹಾಗೂ ಭಕ್ತಿಗೀತೆಗಳನ್ನು ಧ್ವನಿವರ್ಕದಲ್ಲಿ ಹಾಕಲು ಕರೆ ನೀಡಿದ ಹಿನ್ನೆಲೆಯಲ್ಲಿ ರಾಜ್ಯದ ಹಲವಾರು ದೇವಸ್ಥಾನಗಳಲ್ಲಿ ಸೋಮವಾರ ( ಮೇ 9) ಬೆಳಿಗ್ಗೆ 5 ಗಂಟೆಗೆ ಸ್ತೋತ್ರ, ಹುಮನ ಚಾಲೀಸಾ ಹಾಗೂ ಭಕ್ತಿಗಳನ್ನು ಪ್ಲೇ … Continued