ಕಾಲುವೆಯ ಕಂಬದ ದುರಸ್ತಿ ಕಾರ್ಯ ಚುರುಕಿಗೆ ಪಟ್ಟು: ಸ್ಥಳದಲ್ಲೇ ಸಚಿವ ಶೀರಾಮುಲು ವಾಸ್ತವ್ಯ

ಬಳ್ಳಾರಿ: ತಾಲೂಕಿನ ಬರದಾನಹಳ್ಳಿ ಸಮೀಪದ ವೇದಾವತಿ ನದಿಯ ಸೇತುವೆಗೆ ಅಂಟಿಕೊಂಡಂತೆ ತುಂಗಭದ್ರಾ ನದಿಯ ಎಲ್ಎಲ್‌ಸಿ ಕಾಲುವೆಯಿದ್ದರೂ ವೇದಾವತಿ ನದಿಯ ಸೇತುವೆಯ ಪಿಲ್ಲರ್‌ಗಳು ಕುಸಿದ ಪರಿಣಾಮ ಎಲ್ಎಲ್‌ಸಿ ಕಾಲುವೆಗಳಿಗೆ ನೀರು ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಅಕ್ಟೋಬರ್ 13ರಿಂದ ರೈತರ ಜಮೀನುಗಳಿಗೆ ನೀರಿಲ್ಲದ ಕಾರಣ ಬೆಳೆಗಳು ಒಣಗುತ್ತಿವೆ. ತುಂಗಭದ್ರಾ ಜಲಾಶಯದ ನೀರು ನಂಬಿಕೊಂಡು ಭತ್ತ, ಮೆಣಿಸಿನಕಾಯಿ ಮೊದಲಾದ ಬೆಳೆ ಬೆಳೆದವರಿಗೆ … Continued