ಪಿರಿಯಾಪಟ್ಟಣ : ಕಿಡಿಗೇಡಿಗಳಿಂದ ಚರ್ಚಿನ ಬಾಲ ಏಸುವಿನ ಪ್ರತಿಮೆ ಭಗ್ನ ; ಹಣ, ಕಾಣಿಕೆ ಡಬ್ಬಿ ಕಳ್ಳತನ

ಮೈಸೂರು: ಪಿರಿಯಾಪಟ್ಟಣದ ಗೋಣಿಕೊಪ್ಪ ರಸ್ತೆಯ ಸೇಂಟ್‌ ಮೇರಿಸ್‌ ಚರ್ಚ್‌ನಲ್ಲಿ ಕಿಡಿಗೇಡಿಗಳು ಹಲವು ವಸ್ತುಗಳಿಗೆ ಹಾನಿಯುಂಟು ಮಾಡಿದ್ದು, ಹಣವನ್ನು ದೋಚಿದ್ದಾರೆ. ಪೊಲೀಸರ ಪ್ರಕಾರ, ಮಂಗಳವಾರ ಅಪರಿಚಿತ ವ್ಯಕ್ತಿಗಳು ಚರ್ಚಿಗೆ ಹಾನಿ ಮಾಡಿದ್ದಾರೆ. ಚರ್ಚ್‌ನ ಬಾಲ ಏಸುವಿನ ಪ್ರತಿಮೆಗೆ ಹಾನಿ ಮಾಡಿ ದೇಣಿಗೆ ಪೆಟ್ಟಿಗೆಯಲ್ಲಿದ್ದ ಹಣವನ್ನು ದೋಚಿದ್ದಾರೆ. ಸೇಂಟ್‌ ಮೇರಿಸ್‌ ಚರ್ಚ್ ಅನ್ನು ಕ್ರಿಸ್‌ಮಸ್‌ ಅಂಗವಾಗಿ ಲೈಟಿಂಗ್‌ನಿಂದ ಸಿಂಗರಿಸಿ … Continued