ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರು ನೀರಿಗಳಿಯದಂತೆ ಸುರಕ್ಷತಾ ಬೇಲಿ ನಿರ್ಮಾಣ…!

ಉಡುಪಿ : ಕರ್ನಾಟಕ ಹೆಸರಾಂತ ಕಡಲ ತೀರಗಳಲ್ಲಿ ಒಂದಾಗಿರುವ ಮಲ್ಪೆ ಕಡಲತೀರದಲ್ಲಿ ಮುಳುಗಡೆ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಬೀಚ್ ಅಭಿವೃದ್ಧಿ ಸಮಿತಿಯು ಆಗಮಿಸುವ ಪ್ರವಾಸಿಗರು ನೀರಿಗೆ ಇಳಿಯದಂತೆ ಮಾಡಲು ಬೀಚ್‌ನಲ್ಲಿ ಬಲೆಗಳಿಂದ ಬೇಲಿ ನಿರ್ಮಿಸಿ ಸುರಕ್ಷತಾ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ. ಎಷ್ಟೇ ಮನವಿ ಮಾಡಿದರೂ ಪ್ರವಾಸಿಗರು ಕಿವಿಗೊಡದ ಕಾರಣ ಬೀಚ್ ಅಭಿವೃದ್ಧಿ ಸಮಿತಿ ಈಗ … Continued