ಭದ್ರತೆ ನೀಡದ ಕೇಂದ್ರ ಸರ್ಕಾರದ ವಿರುದ್ಧ ದೆಹಲಿ ಹೈಕೋರ್ಟ್ ಮೊರೆ ಹೋದ ಸುಬ್ರಮಣಿಯನ್ ಸ್ವಾಮಿ

ನವದೆಹಲಿ: ಬಿಜೆಪಿಯ ಮಾಜಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ಗುರುವಾರ ದೆಹಲಿ ಹೈಕೋರ್ಟ್‌ಗೆ ಮೊರೆ ಹೋಗಿದ್ದು, ಈ ಹಿಂದೆ ಭರವಸೆ ನೀಡಿದ್ದರೂ, ಸರ್ಕಾರವು ಮಂಜೂರು ಮಾಡಿದ ಬಂಗಲೆಯನ್ನು ತೆರವುಗೊಳಿಸಿದ ನಂತರ ತಾವು ವಾಸಿಸುವ ನಿವಾಸದಲ್ಲಿ ಕೇಂದ್ರವು ಯಾವುದೇ ಭದ್ರತಾ ವ್ಯವಸ್ಥೆ ಮಾಡಿಲ್ಲ ಎಂದು ಹೇಳಿದ್ದಾರೆ. ಗುರುವಾರ, ಅವರ ವಕೀಲರು ತಮ್ಮ ಖಾಸಗಿ ನಿವಾಸಕ್ಕೆ ಸೂಕ್ತ ಭದ್ರತೆ … Continued