ರಾಜಸ್ಥಾನದಲ್ಲಿ ರಜಪೂತ ಮುಖಂಡನ ಕೊಲೆಗೆ ಕೆನಡಾದ ಗ್ಯಾಂಗ್ಸ್ಟರ್ ಸಂಚು ರೂಪಿಸಿದ್ದು ಹೇಗೆ..? ಫೋನ್ ಕರೆಗಳು ಶೂಟರ್ಗಳ ಬಂಧನಕ್ಕೆ ಕಾರಣವಾದದ್ದು ಹೇಗೆ?
ಚಂಡೀಗಢ : ರಾಷ್ಟ್ರೀಯ ರಜಪೂತ ಕರ್ಣಿ ಸೇನೆಯ ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಮೇಡಿ ಅವರನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶೂಟರ್ಗಳು ಸೇರಿದಂತೆ ಮೂವರನ್ನು ಹರಿಯಾಣದಲ್ಲಿ ಶನಿವಾರ (ಡಿಸೆಂಬರ್ 9) ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿ ಪೊಲೀಸರು ಮತ್ತು ರಾಜಸ್ಥಾನ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಶೂಟರ್ಗಳಾದ ರೋಹಿತ ರಾಥೋಡ್ ಮತ್ತು ನಿತಿನ್ … Continued