ಮೊಬೈಲ್ ಫೋನ್ ಮೂಲಕ ಅರ್ಜಿದಾರಳ ಅಹವಾಲು ಕೇಳಿದ ಸುಪ್ರೀಂಕೋರ್ಟ್
ನವದೆಹಲಿ: ಅರ್ಜಿದಾರರೊಬ್ಬರ ಅಹವಾಲನ್ನು ಸುಪ್ರೀಂಕೋರ್ಟ್ ಮೊಬೈಲ್ ಫೋನ್ ಮೂಲಕ ಬುಧವಾರ ಆಲಿಸಿತು. ಪ್ರಕರಣ ಸಂಬಂಧ ಯಾವುದೇ ಪರಿಹಾರ ನೀಡಲು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಹಾಗೂ ಹಿಮಾ ಕೊಹ್ಲಿ ಅವರಿದ್ದ ಪೀಠ ನಿರಾಕರಿಸಿತು. ಅರ್ಜಿದಾರೆಯು ದೂರವಾಣಿ ಮುಖೇನ ವಿಚಾರಣೆಯಲ್ಲಿ ಪಾಲ್ಗೊಂಡರು ಎಂದು ಬಾರ್ & ಬೆಂಚ್ ವರದಿ ಮಾಡಿದೆ. ಪ್ರಸಕ್ತ ಸಾಲಿನ ರಾಷ್ಟ್ರೀಯ ಅರ್ಹತೆ ಮತ್ತು … Continued