ಕೇರಳ ರೈಲಿನ ಪ್ರಯಾಣಿಕನಿಗೆ ಬೆಂಕಿ ಹಚ್ಚಿದ ಘಟನೆ: ಶಂಕಿತ “ಅತ್ಯಂತ ತೀವ್ರಗಾಮಿ” ; ತನಿಖಾ ತಂಡದ ಮುಖ್ಯಸ್ಥ
ಕೋಝಿಕ್ಕೋಡ್: ಕೇರಳದಲ್ಲಿ ರೈಲಿಗೆ ಬೆಂಕಿ ಹಚ್ಚಿ ಮೂವರ ಸಾವಿಗೆ ಕಾರಣವಾದ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಸೋಮವಾರ ಆರೋಪಿಯು “ತೀವ್ರಗಾಮಿ ಮೂಲಭೂತವಾದಿ” ವ್ಯಕ್ತಿಯಾಗಿದ್ದು, ಪೂರ್ವ ಯೋಜನೆಯಂತೆ ಅಪರಾಧ ಎಸಗಲು ರಾಜ್ಯಕ್ಕೆ ತಲುಪಿದ್ದಾನೆ ಎಂದು ಹೇಳಿದೆ. . ಎಸ್ಐಟಿ ಮುಖ್ಯಸ್ಥರಾಗಿರುವ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ), ಎಂಆರ್ ಅಜಿತಕುಮಾರ ಅವರು, ಆರೋಪಿ ಶಾರುಖ್ … Continued