ದ್ವಿತೀಯ ಪಿಯು ಪರೀಕ್ಷೆ : ಧಾರವಾಡ ಜೆಎಸ್‌ಎಸ್ ಎಸ್‌ ಎಂ ಪಿ ಯು ಕಲಾ-ವಾಣಿಜ್ಯ ಕಾಲೇಜ್‌ ಉತ್ತಮ ಫಲಿತಾಂಶ

ಧಾರವಾಡ: ಧಾರವಾಡ ನಗರದ ಸವದತ್ತಿ ರಸ್ತೆಯ ಮುರಘಾಮಠದ ಬಳಿಯ ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಪದವಿಪೂರ್ವ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದಿದ್ದಾರೆ. ಕಾಲೇಜಿನ ಒಟ್ಟಾರೆ ಫಲಿತಾಂಶ ಶೇ. ೮೦ ಆಗಿದೆ. ವಾಣಿಜ್ಯ ವಿಭಾಗದಲ್ಲಿ ಆರತಿ ಬಾಳಗಿ ಶೇ. ೯೭.೬೬ (೫೮೬), ಅನಿಷಾಬಾನು ಪಠಾಣ ಶೇ. ೯೧.೬೬ (೫೫೦) … Continued