ಸ್ವರ್ವಣಲ್ಲೀ ಗಂಗಾಧರೇಂದ್ರ ಶ್ರೀಗಳ ೩೧ನೇ ಚಾತುರ್ಮಾಸ್ಯ ಆರಂಭ

ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ೩೧ನೇ ಚಾತುರ್ಮಾಸ್ಯ ವ್ರತಕ್ಕೆ ಶನಿವಾರ ಸಂಕಲ್ಪ ಮಾಡಿದರು. ಬಳಿಕ ಆಶೀರ್ವವಚನ ನೀಡಿದ ಶ್ರೀಗಳು, ಇಂದು ಸಾಮೂಹಿಕ ಆಚರಣೆಯಿಂದ ದೂರ ಸರಿದ ಪರಿಣಾಮ ಮನಸ್ಸುಗಳು ವಿಕೃತಗೊಳ್ಳುತ್ತಿವೆ. ಸಣ್ಣ ಸಣ್ಣ ಸಂಗತಿಗಳಿಗೂ ಬೇಸರ ಆಗುತ್ತಿದೆ. ಹಳ್ಳಿಗಳಲ್ಲಿ ಸಾಮೂಹಿಕ ಆಚರಣೆ ಬಿಟ್ಟು ಹೋಗಿದ್ದು ಇದಕ್ಕೆ ಕಾರಣ. ಜನರಲ್ಲಿ … Continued