ತಮಿಳುನಾಡು ಚುನಾವಣೆ: ತಿರುತುರೈಪೂಂಡಿಯಲ್ಲಿ ಎಐಎಡಿಎಂಕೆ ಕೋಟ್ಯಧಿಪತಿ ಅಭ್ಯರ್ಥಿ ಸೋಲಿಸಿದ ಗುಡಿಸಲಿನಲ್ಲಿ ವಾಸಿಸುವ ಮಾರಿಮುತ್ತು..!

ತಮಿಳುನಾಡಿನ ತಿರುತುರೈಪೂಂಡಿಯಲ್ಲಿನ ರಾಜಕೀಯ ಯುದ್ಧವನ್ನು ಡೇವಿಡ್ ಮತ್ತು ಗೋಲಿಯಾತ್ ನಡುವಿನ ಯುದ್ಧವೆಂದು ಪರಿಗಣಿಸಲಾಯಿತು.ಗುಡಿಸಲಿನಲ್ಲಿ ವಾಸವಾಗಿರುವ ಸಿಪಿಐ ಪಕ್ಷದ ಕೆ. ಮಾರಿಮುತ್ತು, ಎಐಎಡಿಎಂಕೆ ಕೋಟ್ಯಧಿಪತಿ ಅಭ್ಯರ್ಥಿ ಸುರೇಶಕುಮಾರ್ ಸೇರಿದಂತೆ ಪ್ರಮುಖ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಮಾರಿಮುತ್ತು ಮತ್ತು ಅವರ ಕುಟುಂಬವು ಕಡುವಾಕುಡಿ ಗ್ರಾಮದ ಗುಡಿಸಲಿನಲ್ಲಿ ವಾಸಿಸುತ್ತಿದೆ ಮತ್ತು ಅಡುಗೆ ಅನಿಲ ಸಿಲಿಂಡರ್‌ ಪುನಃ ತುಂಬಿಸಲು ಸಾಧ್ಯವಾಗದ ಕಾರಣ ಮಣ್ಣಿನ … Continued