ತೆಲಂಗಾಣ: ಇಬ್ಬರು ಟಿಡಿಪಿ ಶಾಸಕರೂ ಟಿಆರ್ಎಸ್ ತೆಕ್ಕೆಗೆ
ಹೈದರಾಬಾದ್: ತೆಲಂಗಾಣದಲ್ಲಿ ಇಬ್ಬರೂ ತೆಲಗು ದೇಶಂ ಪಕ್ಷದ ನಾಯಕರು ತೆಲಂಗಾಣ ರಾಷ್ಟ್ರ ಸಮಿತಿಗೆ (ಟಿಆರ್ಎಸ್) ಸೇರ್ಪಡೆಗೊಂಡರು. ಅಶ್ವರಾಪೇಟೆ ಕ್ಷೇತ್ರವನ್ನು ಪ್ರತಿನಿಧಿಸುವ ಮೆಚಾ ನಾಗೇಶ್ವರ ರಾವ್ ಮತ್ತು ಸಾತುಪಲ್ಲಿ ಪ್ರತಿನಿಧಿಸುವ ಸಾಂಡ್ರಾ ವೆಂಕಟ ವೀರಯ್ಯ ಟಿಡಿಪಿ ತೆಕ್ಕೆಗೆ ಸೇರಿದರು. ಕಳೆದ ಎರಡೂವರೆ ವರ್ಷಗಳಲ್ಲಿ ನಾಗೇಶ್ವರ ರಾವ್ ಅವರು ತಮ್ಮ ಕ್ಷೇತ್ರದ ಜನರಿಗೆ ನ್ಯಾಯ ಒದಗಿಸಲು ಸಾಧ್ಯವಾಗಿಲ್ಲ, ಆಡಳಿತ … Continued