ಶಿಕ್ಷಕನ ಥಳಿತದಿಂದ ರಾಜಸ್ಥಾನ ದಲಿತ ಬಾಲಕನ ಸಾವು: ಕೋಲಾಹಲದ ನಡುವೆ 12 ಕಾಂಗ್ರೆಸ್ ಕೌನ್ಸಿಲರ್ಗಳು ರಾಜೀನಾಮೆ
ಜೈಪುರ: ರಾಜಸ್ಥಾನದ ಜಲೋರ್ ಜಿಲ್ಲೆಯಲ್ಲಿ ಕುಡಿಯುವ ನೀರಿನ ಮಡಕೆಯನ್ನು ಮುಟ್ಟಿದ ಆರೋಪದಲ್ಲಿ ಶಿಕ್ಷಕನಿಂದ ಥಳಿಸಲ್ಪಟ್ಟ ಒಂಬತ್ತು ವರ್ಷದ ದಲಿತ ವಿದ್ಯಾರ್ಥಿಯ ಸಾವಿನ ನಂತರ ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಪಕ್ಷದ ಶಾಸಕ ಪನಾ ಚಂದ್ ಮೇಘವಾಲ್ ನೀಡಿದ್ದ ರಾಜೀನಾಮೆ ಬೆಂಬಲಿಸಿ ಬರಾನ್ ಮುನ್ಸಿಪಲ್ ಕೌನ್ಸಿಲ್ನಲ್ಲಿ 12 ಕಾಂಗ್ರೆಸ್ ಕೌನ್ಸಿಲರ್ಗಳು ಮಂಗಳವಾರ (ಆಗಸ್ಟ್ 16) ಮುಖ್ಯಮಂತ್ರಿ ಅಶೋಕ್ … Continued