ತೆಲಂಗಾಣ: ಮಹಂಕಾಳಿ ದೇವಿಯ ಪಾದದ ಬಳಿ ವ್ಯಕ್ತಿಯ ತುಂಡರಿಸಿದ ತಲೆ ಪತ್ತೆ..!

ಹೈದರಾಬಾದ್‌: ತೆಲಂಗಾಣದ ನಲ್ಗೊಂಡ ಜಿಲ್ಲೆಯ ಗೊಲ್ಲಪಲ್ಲಿ ಗ್ರಾಮದ ಹೊರವಲಯದಲ್ಲಿರುವ ಮೆಟ್ಟು ಮಹಾಂಕಾಳಿ ದೇವಸ್ಥಾನದಲ್ಲಿ ಸೋಮವಾರ ಬೆಳಗ್ಗೆ ಕಾಳಿಮಾತೆಯ ಮೂರ್ತಿಯ ಪಾದದ ಬುಡದಲ್ಲಿ ತುಂಡರಿಸಿದ ತಲೆಯೊಂದು ಪತ್ತೆಯಾಗಿದೆ…! ಶಿರಚ್ಛೇದಿತ ತಲೆಯು ಕಾಳಿಮಾತಾ ವಿಗ್ರಹದ ಪಾದದ ಬಳಿ ಪತ್ತೆಯಾಗಿದ್ದು, ಇದು ಹೈದರಾಬಾದ್‌-ನಾಗಾರ್ಜುನ ಸಾಗರ ಹೆದ್ದಾರಿ ಪಕ್ಕದಲ್ಲೇ ಇದೆ. ಇದು ನರಬಲಿ ಎಂಬ ಅನುಮಾನಕ್ಕೆ ಕಾರಣವಾಗಿದೆ. ಆದರೆ ಈ ಬಗ್ಗೆ … Continued