ಕಾಶ್ಮೀರದಲ್ಲಿ ಹಿಂದೂ ಮ್ಯಾನೇಜರ್‌ ಹತ್ಯೆಯಾದ ಕೆಲವೇ ಗಂಟೆಯಲ್ಲಿ ಮತ್ತೊಬ್ಬ ಹಿಂದೂ ಕಾರ್ಮಿಕನ ಹತ್ಯೆ : ಮೇ 1ರಿಂದ ಇದು 9ನೇ ಹತ್ಯೆ

ಕಾಶ್ಮೀರ: ಗುರುವಾರ ರಾತ್ರಿ ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್‌ನಲ್ಲಿ ಬಿಹಾರ ವಲಸೆ ಕಾರ್ಮಿಕರೊಬ್ಬರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ, ಕುಲ್ಗಾಮ್ ಜಿಲ್ಲೆಯಲ್ಲಿ ಬ್ಯಾಂಕ್ ಮ್ಯಾನೇಜರ್ ಒಬ್ಬರನ್ನುಕೊಂದ ಕೆಲವೇ ಗಂಟೆಗಳ ನಂತರ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ದಾಳಿಗೆ ತುತ್ತಾದ ಕಾರ್ಮಿಕರನ್ನು ದಿಲ್ಕುಶ್ ಕುಮಾರ್ ಮತ್ತು ಗುರಿ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರಿ ಅವರನ್ನು … Continued