ಆತ್ಮಾಹುತಿಗೂ ಮುನ್ನ ವೀಡಿಯೊ: ವರ್ಗಾವಣೆ ಮಾಡಲು ಹೊಲಸು ಬೇಡಿಕೆ ಇಟ್ಟ ದುರುಳ ಜೆಇ: ಮನನೊಂದು ಲೈನ್‌ಮ್ಯಾನ್ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ..!

ಲಖೀಂಪುರ ಖೇರಿ (ಉತ್ತರ ಪ್ರದೇಶ): ದುರುಳ ಜೂನಿಯರ್‌ ಇಂಜಿನಿಯರ್​​ (ಜೆಇ) ಕಿರುಕುಳದಿಂದಾಗಿ ತೀವ್ರವಾಗಿ ಮನನೊಂದ ಲೈನ್​ಮ್ಯಾನ್​ ಮೈಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ‘ವರ್ಗಾವಣೆಗಾಗಿ ಒಂದು ಲಕ್ಷ ರೂ. ಲಂಚ ಮತ್ತು ಒಂದು ರಾತ್ರಿಗೆ ನಿನ್ನ ಪತ್ನಿಯನ್ನು ನನ್ನೊಂದಿಗೆ ಕಳುಹಿಸಬೇಕು ಎಂದು ಜೂನಿಯರ್‌ ಇಂಜಿನಿಯರ್​​ (ಜೆಇ) ನಾಗೇಂದ್ರಕುಮಾರ ವಿಕೃತ ಬೇಡಿಕೆ … Continued