ಜಮ್ಮು-ಕಾಶ್ಮೀರ ಕೇಂದ್ರಾಡಳಿತವಾದ ನಂತರ ಜೂ.24 ರಂದು ಮೊದಲಬಾರಿಗೆ ಸರ್ವಪಕ್ಷಗಳ ಸಭೆ ಕರೆದ ಪ್ರಧಾನಿ

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಜೂನ್​24 ರಂದು ಜಮ್ಮು-ಕಾಶ್ಮೀರದ ಸರ್ವ ಪಕ್ಷಗಳ ಸಭೆಗೆ ಕರೆದಿದ್ದು ಎಲ್ಲ ಪಕ್ಷಗಳ ನಾಯಕರಿಗೂ ಅನೌಪಚಾರಿಕ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ. ಬಿಜೆಪಿ ಪಕ್ಷದ ಮಾಜಿ ಮೈತ್ರಿ ಪಕ್ಷವಾಗಿದ್ದ ಪಿಡಿಪಿ ಪಕ್ಷದ ಮುಖ್ಯಸ್ಥೆ ಹಾಗೂ ಮಾಜಿ ಸಿಎಂ ಮೆಹಬೂಬಾ ಮುಫ್ತಿ “ಸರ್ವ ಪಕ್ಷಗಳ ಸಭೆಗೆ ನನಗೆ ಆಹ್ವಾನ ಬಂಧಿದ್ದು, ಸಭೆಯಲ್ಲಿ ನಾನು ಭಾಗವಹಿಸಲಿದ್ದೇನೆ” ಎಂಬುದನ್ನು … Continued