ಕಾಶ್ಮೀರಿ ನಾಯಕರೊಂದಿಗೆ ಪ್ರಧಾನಿ ಮೋದಿ ಭೇಟಿಗೆ ಒಂದು ದಿನ ಮೊದಲು ಕಾಶ್ಮೀರದಲ್ಲಿ ಮೂರು ಉಗ್ರ ದಾಳಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಸದ್ಯದ ಪರಿಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಕರೆದಿರುವ ನಿರ್ಣಾಯಕ ಸರ್ವಪಕ್ಷ ಸಭೆಗೆ ಒಂದು ದಿನ ಮೊದಲು, ಕೇಂದ್ರಾಡಳಿತ ಪ್ರದೇಶವು ಬುಧವಾರ ವಿವಿಧ ಸ್ಥಳಗಳಲ್ಲಿ ಮೂರು ಉಗ್ರ ದಾಳಿಗೆ ಸಾಕ್ಷಿಯಾಯಿತು. ಪುಲ್ವಾಮಾದ ರಾಜ್‌ಪೋರಾ ಚೌಕ್‌ನಲ್ಲಿ ಪೊಲೀಸ್ ಮತ್ತು ಸಿಆರ್‌ಪಿಎಫ್ ಸಿಬ್ಬಂದಿ ನಿಯೋಜನಾ ಪಾರ್ಟಿಯಲ್ಲಿ ಉಗ್ರರು ಗ್ರೆನೇಡ್ ಹಾರಿಸಿದರು. ಪ್ರತೀಕಾರವಾಗಿ ಜಂಟಿ … Continued