ಬಂಡೀಪುರದಲ್ಲಿ ಹುಲಿ ಶವವಾಗಿ ಪತ್ತೆ: ಬಲೆಗೆ ಸಿಲುಕಿ ಸತ್ತಿರುವ ಶಂಕೆ

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದ ಆನೆ ಪ್ರೂಫ್ ಟ್ರೆಂಚ್ (ಇಪಿಟಿ) ಬಳಿ ಪೊದೆಯೊಂದರಲ್ಲಿ ಹುಲಿ ಕಳೆಬರ ಪತ್ತೆಯಾಗಿದೆ. ಹೆಡಿಯಾಲ ಉಪವಿಭಾಗದ ಗುಂಡ್ರೆ ವ್ಯಾಪ್ತಿಯ ಹೊಸಹಳ್ಳಿ ಶಾಖೆಯ ಗಂಡೆತ್ತೂರು ಬೀಟ್‌ಗೆ ಸೇರಿಕೊಂಡ ಸಿಬ್ಬಂದಿಗ ಮೃತದೇಹವನ್ನು ಗಮನಿಸಿದರು. ಐದರಿಂದ ಆರು ವರ್ಷ ವಯಸ್ಸಿನ ಗಂಡು ಹುಲಿ ಬಲೆಗೆ ಸಿಕ್ಕಿ ಮೆದುಳಿನಲ್ಲಿ ರಕ್ತಸ್ರಾವವಾಗಿ ಮೃತಪಟ್ಟಿರಬಹುದು ಎಂದು ಊಹಿಸಲಾಗಿದೆ. ಅದಕ್ಕಿಂತ … Continued