ಸೆಲ್ಫಿ ಹುಚ್ಚಿಗೆ ಮೃಗಾಲಯದ ಸಿಂಹದ ಆವರಣಕ್ಕೆ ನುಗ್ಗಿದ ವ್ಯಕ್ತಿ : ಸಿಂಹದ ದಾಳಿಯಿಂದ ದುರಂತ ಅಂತ್ಯ…

ಹೈದರಾಬಾದ್‌ : ದುರಂತ ಘಟನೆಯೊಂದರಲ್ಲಿ, ಗುರುವಾರ ಮಧ್ಯಾಹ್ನ ಆಂಧ್ರಪ್ರದೇಶದ ತಿರುಪತಿಯ ಶ್ರೀ ವೆಂಕಟೇಶ್ವರ ಝೂಲಾಜಿಕಲ್ ಪಾರ್ಕ್‌ನಲ್ಲಿ ವ್ಯಕ್ತಿಯೊಬ್ಬ ಮಾಡಿಕೊಂಡ ಯಡವಟ್ಟಿನಿಂದ ಗಂಡು ಸಿಂಹವು ದಾಳಿ ಮಾಡಿ ಆತನನ್ನು ಕೊಂದ ಘಟನೆ ವರದಿಯಾಗಿದೆ. ಅಮಲೇರಿದ ಸ್ಥಿತಿಯಲ್ಲಿದ್ದ ಮೃತ ರಾಜಸ್ಥಾನದ ಪ್ರಹ್ಲಾದ ಗುಲ್ಜಾರ್ ಎಂಬ ವ್ಯಕ್ತಿ ಸಿಂಹಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮೃಗಾಲಯದ ನಿಷೇಧಿತ ಆವರಣವನ್ನು ಪ್ರವೇಶಿಸಿದ್ದಾರೆ. ಈ ಆವರಣಗಳು … Continued