ಆರೋಪ ಪ್ರತಿಕ್ರಿಯಿಸಲೂ ಅನರ್ಹ : ಟಿಎಂಸಿ ಪತ್ರಕ್ಕೆ ಚುನಾವಣಾ ಆಯೋಗದ ಖಾರವಾದ ಉತ್ತರ

ಕೊಲ್ಕತ್ತಾ: ಮಮತಾ ಬ್ಯಾನರ್ಜಿ ಅವರಿಗೆ ಬುಧವಾರ ಗಾಯದ ಬಗ್ಗೆ ತೃಣಮೂಲ ಕಾಂಗ್ರೆಸ್ ಕಳುಹಿಸಿದ ಪತ್ರಕ್ಕೆ ಚುನಾವಣಾ ಆಯೋಗ ಖಾರವಾದ ಪ್ರತಿಕ್ರಿಯೆ ನೀಡಿದೆ. ಬುಧವಾರ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಅವರ ಕಾಲಿಗೆ ಗಾಯವಾದ ನಂತರ, ತೃಣಮೂಲ ಕಾಂಗ್ರೆಸ್‌ ಚುನಾವಣಾ ಆಯೋಗಕ್ಕೆ ಪತ್ರವೊಂದನ್ನು ಕಳುಹಿಸಿತ್ತು, ಈ ಘಟನೆಯ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ಹೇಳಿದೆ. ಘಟನೆ ನಡೆದಾಗಮುಖ್ಯಮಂತ್ರಿ … Continued