ಜಪಾನ್‌ ಮಾಜಿ ಪ್ರಧಾನಿ ಶಿಂಜೋ ಅಬೆ ಹತ್ಯೆಯನ್ನು ಅಗ್ನಿಪಥದೊಂದಿಗೆ ಲಿಂಕ್ ಮಾಡಿ ಕೇಂದ್ರದ ಮೇಲೆ ಹರಿಹಾಯ್ದ ಟಿಎಂಸಿ ಮುಖವಾಣಿ ‘ಜಾಗೋ ಬಾಂಗ್ಲಾ’

ನವದೆಹಲಿ: ಅಗ್ನಿಪಥ ಸೇನಾ ನೇಮಕಾತಿ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರವನ್ನು ಗುರಿಯಾಗಿಸಲು ತೃಣಮೂಲ ಕಾಂಗ್ರೆಸ್ ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಹತ್ಯೆ ಘಟನೆಗೆ ಸಂಬಂಧ ಕಲ್ಪಿಸಿದೆ. ಪಕ್ಷದ ಮುಖವಾಣಿ ‘ಜಾಗೋ ಬಾಂಗ್ಲಾ’ದಲ್ಲಿ ಪ್ರಕಟವಾದ ಮುಖಪುಟದ ವರದಿಯಲ್ಲಿ ಟಿಎಂಸಿಯು ಪಿಂಚಣಿ ಪಡೆಯದ ಮಾಜಿ ಜಪಾನಿನ ರಕ್ಷಣಾ ಸಿಬ್ಬಂದಿ ಅಬೆಯನ್ನು ಕೊಂದಿದ್ದಾನೆ ಎಂದು ಹೇಳಿದೆ. ಶುಕ್ರವಾರ ಪಶ್ಚಿಮ … Continued